ಬೀದರ ಜಿಲ್ಲಾ ಸವಿತಾ ಸಮಾಜದ ಸರಕಾರಿ ನೌಕರರು/ಅರೆ ಸರಕಾರಿ ಹಾಗೂ ನಿವೃತ್ತ ನೌಕರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಅದರ ಅಧ್ಯಕ್ಷರಾಗಿ ಡಾ. ಚೆನ್ನವೀರ ಜಿ. ಸಂಗಮಕರ್ ಅವರು ಆಯ್ಕೆ ಆಗಿದ್ದಾರೆ.
ನಿನ್ನೆ ದಿನಾಂಕ 14ನೇ ಸಪ್ಟೆಂಬರ್ ಭಾನುವಾರ ರಂದು ಸವಿತಾ ಭವನ ಬೀದರನಲ್ಲಿ ಸಮಾಜದ ರಾಜ್ಯ ಘಟಕದ ಸರಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಶ್ರೀ ರಾಜಶೇಖರ ಮಾನೆ ಗುಲಬರ್ಗಾ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಆನಂದ ವಾರಿಕ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ದೇವೆದಾಸ ಜಹಿರಾಬಾದಕರ ಅವರ ನೇತೃತ್ವದಲ್ಲಿ ನೌಕರರ ಸಂಘದ ಬೀದರ ಘಟಕ ಈ ಕೆಳಗಿನಂತೆ ರಚಿಸಲಾಗಿದೆ ಎಂದು ಹೇಳಲಾಗಿದೆ.
ಶ್ರೀ ಶಾಮರಾವ ಮೊರಗಿ ಗೌರವ ಅಧ್ಯಕ್ಷರು, ಡಾ. ಚನ್ನವೀರ ಜಿ. ಸಂಗಮಕರ್ ಅಧ್ಯಕ್ಷರು, ಶ್ರೀ ರಾಜೇಂದ್ರ ವಡ್ಡಿಕರ್ ಹಿರಿಯ ಉಪಾಧ್ಯಕ್ಷರು, ಶ್ರೀ ಹರೀಶ ಚಲವಾ ಉಪಾಧ್ಯಕ್ಷರು, ಶ್ರೀ ಗಿರಿಧರ ಹಡಪದ್ ಪ್ರಧಾನ ಕಾರ್ಯದರ್ಶಿ, ಶ್ರೀ ವೈಜಿನಾಥ ಮೊರಗಿ ಸಹ ಕಾರ್ಯದರ್ಶಿ, ಶ್ರೀ ಸಂತೋಷ ಪೂಜಾರಿ ಕೋಷಾಧ್ಯಕ್ಷರು.
ನಿರ್ದೇಶಕರಾಗಿ ಶ್ರೀ ದತ್ತಾತ್ರೇಯ ಚೌಧರಿ, ಶ್ರೀ ದಶರಥ ರಾಯಪಳ್ಳಿ, ಶ್ರೀ ಲಕ್ಷಮಿಕಾಂತ ಉದಗಿರೆ, ಶ್ರೀ ಶಂಕರರಾವ ಪೂಜಾರಿ, ಶ್ರೀ ಆನಂದರಾವ ಉದಗಿರೆ.
ಮಹಿಳಾ ಸಲಹೆಗಾರರಾಗಿ ಶ್ರೀಮತಿ ಲಕ್ಷಮಿ ತಿರಮನದಾರ ಹಾಗೂ ಶ್ರೀಮತಿ ಪ್ರಭಾವತಿ ಮೊರಗಿಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
Samruddiya Nele is a digital magazine, to connect with people with latest updates on every moment news, not only to serve the needy but also to serve the nation.
ನಾವು ದೃಷ್ಟಿ ಹೀನರಾದರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ: ಕೆ.ವಿ.ಪ್ರಭಾಕರ್
July 29, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 1146 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
July 30, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ವಿಧಾನಸೌಧದಲ್ಲಿ ಬೀದರ್ ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಬಿ ಖಂಡ್ರೆ, ಸಚಿವ ರಹೀಂಖಾನ್ ಹಾಗೂ ಶಾಸಕರುಗಳ ಜೊತೆ ಬೀದರ್ ಜಿಲ್ಲೆಯ ಅಭಿವೃದ್ಧಿಯ ಕುರಿತಂತೆ ಸಮಾಲೋಚನೆ ನಡೆಸಿದರು.
July 30, 2025
ಆ.೨, ೩ರಂದು ಪ್ರಸುತಿ ಮತ್ತು ಸ್ತ್ರೀರೋಗ ಬಗ್ಗೆ ಸಮ್ಮೇಳನ : ಡಾ. ಹೇಮಲತಾ ಪಾಟೀಲ
August 1, 2025
ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ವಸತಿಯಿಂದ ಕಾರ್ಮಿಕರಿಗೆ ಪೇಂಟ ಬಳಸುವ ವಿಧಾನದ ತರಬೇತಿ
August 1, 2025
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ- ಸಚಿವ ಈಶ್ವರ ಬಿ.ಖಂಡ್ರೆ
August 1, 2025
ಪ್ರಿಂಟ್ ಮಿಡಿಯಾದ ಮಹತ್ವ ಸರ್ವಕಾಲಿಕ -ಶ್ರೀಮತಿ ರಾಜಶೀ ಸ್ವಾಮಿ
August 2, 2025
ಪ್ರಕಾಶ ಬಿ. ಹೊಕರಾಣಾ ಅವರಿಗೆ, ಎಲ್ಲರೂ ಪತ್ರಕರ್ತರೇ ಎಂಬ ವಿಶೇಷ ಶ್ರೇಣಿಯ ಸನ್ಮಾನ.
August 3, 2025
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓಡಿಸ್ಸಾ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನದಂದೇ ಆತ್ಮಹತ್ಯೆ(!)
August 3, 2025
ಸಚಿವದ್ವಯರಿಗೆ ಪದಾಧಿಕಾರಿಗಳಿಂದ ಮನವಿ ಪತ್ರ ಸಲ್ಲಿಕೆ ಪಾಲಿಕೆ ಮನೆ ಬಾಡಿಗೆ ಭತ್ಯೆಗೆ ನೌಕರರ ಸಂಘ ಆಗ್ರಹ