# ಸವಿತಾ ಸಮಾಜ ಸರಕಾರಿ/ಅರೆ ಸರಕಾರಿ/ನಿವೃತ್ತಿ ನೌಕರರ ಸಂಘದ ಅಧ್ಯಕ್ಷರಾಗಿ ಡಾ. ಚೆನ್ನವೀರ ಜಿ. ಸಂಗಮಕರ್ ಆಯ್ಕೆ – Samruddiya Nele
ವಿಶೇಷ ವರದಿಸಂಪಾದಕೀಯ
Trending

ಸವಿತಾ ಸಮಾಜ ಸರಕಾರಿ/ಅರೆ ಸರಕಾರಿ/ನಿವೃತ್ತಿ ನೌಕರರ ಸಂಘದ ಅಧ್ಯಕ್ಷರಾಗಿ ಡಾ. ಚೆನ್ನವೀರ ಜಿ. ಸಂಗಮಕರ್ ಆಯ್ಕೆ

 

ಬೀದರ ಜಿಲ್ಲಾ ಸವಿತಾ ಸಮಾಜದ ಸರಕಾರಿ ನೌಕರರು/ಅರೆ ಸರಕಾರಿ ಹಾಗೂ ನಿವೃತ್ತ ನೌಕರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಅದರ ಅಧ್ಯಕ್ಷರಾಗಿ ಡಾ. ಚೆನ್ನವೀರ ಜಿ. ಸಂಗಮಕರ್ ಅವರು ಆಯ್ಕೆ ಆಗಿದ್ದಾರೆ.

ನಿನ್ನೆ ದಿನಾಂಕ 14ನೇ ಸಪ್ಟೆಂಬರ್ ಭಾನುವಾರ ರಂದು ಸವಿತಾ ಭವನ ಬೀದರನಲ್ಲಿ ಸಮಾಜದ ರಾಜ್ಯ ಘಟಕದ ಸರಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಶ್ರೀ ರಾಜಶೇಖರ ಮಾನೆ ಗುಲಬರ್ಗಾ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಆನಂದ ವಾರಿಕ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ದೇವೆದಾಸ ಜಹಿರಾಬಾದಕರ ಅವರ ನೇತೃತ್ವದಲ್ಲಿ ನೌಕರರ ಸಂಘದ ಬೀದರ ಘಟಕ ಈ ಕೆಳಗಿನಂತೆ ರಚಿಸಲಾಗಿದೆ ಎಂದು ಹೇಳಲಾಗಿದೆ. 

ಶ್ರೀ ಶಾಮರಾವ ಮೊರಗಿ ಗೌರವ ಅಧ್ಯಕ್ಷರು, ಡಾ. ಚನ್ನವೀರ ಜಿ. ಸಂಗಮಕರ್ ಅಧ್ಯಕ್ಷರು, ಶ್ರೀ ರಾಜೇಂದ್ರ ವಡ್ಡಿಕರ್ ಹಿರಿಯ ಉಪಾಧ್ಯಕ್ಷರು, ಶ್ರೀ ಹರೀಶ ಚಲವಾ ಉಪಾಧ್ಯಕ್ಷರು, ಶ್ರೀ ಗಿರಿಧರ ಹಡಪದ್ ಪ್ರಧಾನ ಕಾರ್ಯದರ್ಶಿ, ಶ್ರೀ ವೈಜಿನಾಥ ಮೊರಗಿ ಸಹ ಕಾರ್ಯದರ್ಶಿ, ಶ್ರೀ ಸಂತೋಷ ಪೂಜಾರಿ ಕೋಷಾಧ್ಯಕ್ಷರು. 

ನಿರ್ದೇಶಕರಾಗಿ ಶ್ರೀ ದತ್ತಾತ್ರೇಯ ಚೌಧರಿ, ಶ್ರೀ ದಶರಥ ರಾಯಪಳ್ಳಿ, ಶ್ರೀ ಲಕ್ಷಮಿಕಾಂತ ಉದಗಿರೆ, ಶ್ರೀ ಶಂಕರರಾವ ಪೂಜಾರಿ, ಶ್ರೀ ಆನಂದರಾವ ಉದಗಿರೆ.

ಮಹಿಳಾ ಸಲಹೆಗಾರರಾಗಿ ಶ್ರೀಮತಿ ಲಕ್ಷಮಿ ತಿರಮನದಾರ ಹಾಗೂ ಶ್ರೀಮತಿ ಪ್ರಭಾವತಿ ಮೊರಗಿಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!