ಧರ್ಮಗಂಗೋತ್ರಿ ಭರತ್ ಶೆಟ್ಟಿ ಅವರ ಸಾಧನೆ ಅನೇಕರಿಗೆ ಪ್ರೇರಣೆಯಾಗಿದೆ ನಮ್ಮ ರಾಜ್ಯದ ಹೆಮ್ಮೆಯ ಸಂಗತಿ ಇವರು ರಾಜ್ಯದಾದ್ಯಂತ ಅನೇಕ ಹುದ್ದೆಗಳನ್ನು ಹಾಗೂ ಜವಾಬ್ದಾರಿಯನ್ನು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಭಾರತ ರಾಷ್ಟ್ರೀಯ ಸಿ.ಸಿ.ಎಫ್ ಆಗಿ. ಕರ್ನಾಟಕ ವೈಜ್ಞಾನಿಕ ಅಧ್ಯಯನ ಸಂಸ್ಥೆಯ ಪ್ರಮುಖರಾಗಿ. ರಾಷ್ಟ್ರೀಯ ನವಯುಗ ಸಂಸ್ಥೆಯ ರಾಜ್ಯ ಯುವ ಸಂಚಾಲಕರಾಗಿ
ಸಮಾಜ ಬಂದು ಸಂಸ್ಥೆಯ ಆಡಳಿತ ಕಾರ್ಯದರ್ಶಿಯಾಗಿ. ಇಂಡಿಯನ್
ಜನಶಯ ಸೌತ್ ಬ್ಯಾಂಕ್ ಆಫೀಸರ್ ಹಾಗೂ ವ್ಯವಹಾರದ ನಿರ್ದೇಶಕರಾಗಿ .
ಇಂಡಿಯನ್ ಕ್ಯಾಪಿಟಲ್ ಸಂಸ್ಥೆಯ ಸಂಸ್ಥಾಪಕರಾಗಿ . ಹಾಗೂ ಬಿ.ಸಿ ಟೆಕ್ನಾಲಜಿ ಕಂಪನಿಯ ಉದ್ಯೋಗವನ್ನು ಮಾಡುತ್ತಿರುವ ಇವರು ಅನೇಕ ಸಂಸ್ಥೆ ಸಂಘಟನೆ ಉದ್ಯೋಗದಲ್ಲಿ ಅದ್ಭುತ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ
ಹಾಗೂ ಸಾಮಾಜಿಕ .ಧಾರ್ಮಿಕ ಶೈಕ್ಷಣಿಕ ಕಾರ್ಯದಲ್ಲಿ . ಚಲನಚಿತ್ರ ರಂಗದಲ್ಲೂ ತೊಡಗಿಸಿಕೊಂಡು ನಾಡಿನಾದ್ಯಂತ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದ್ದಾರೆ
ಧರ್ಮಗಂಗೋತ್ರಿ ಭರತ್ ಶೆಟ್ಟಿ ಅವರ ಸಾಧನೆ ಹಾಗೂ ಕಾರ್ಯವನ್ನು ಗುರುತಿಸಿ ಇವರಿಗೆ ದೇಶದಾದ್ಯಂತ ಅನೇಕ ಪುರಸ್ಕಾರಗಳು ಪ್ರಶಸ್ತಿಗಳು ದೊರಕಿದೆ
ಭಾರತ್ ಸೇವಾ ರತ್ನ ಪುರಸ್ಕಾರ .ಕಾಯಕ ಚೂಡಾಮಣಿ ರಾಜ್ಯ ಪ್ರಶಸ್ತಿ. ಕರುನಾಡು ಚೈತನ ಪುರಸ್ಕಾರ . ಕರ್ನಾಟಕ ವರ್ಷದ ಕನ್ನಡಿಗ ಪ್ರಶಸ್ತಿ ಗೌರವ.
ಸೌರಭ ರತ್ನ ರಾಜ್ಯ ಪ್ರಶಸ್ತಿ. ಇಂಡಿಯನ್ ಸಿ ಸಿ.ಎಫ್ ಅವಾರ್ಡ್ .ಧರ್ಮಗಂಗೋತ್ರಿ ಬಿರುದು ರಾಜ್ಯ ಪ್ರಶಸ್ತಿ.
ಕರ್ನಾಟಕ ವಿಶ್ವವಿದ್ಯಾಲಯ ಪುರಸ್ಕಾರ .
ಕಾಯಕಯೋಗಿ ಅವಾರ್ಡ್. ಕರ್ನಾಟಕ ಪರಿವರ್ತನ ಪುರಸ್ಕಾರ. ಚೈತನ್ಯ ಶ್ರೀ ಪ್ರಶಸ್ತಿ. ಸಮಾಜ ರತ್ನ ಪ್ರಶಸ್ತಿ . ರಾಷ್ಟ್ರೀಯ ನವಯುಗ ಪುರಸ್ಕಾರ. ಕರುನಾಡು ಕಣ್ಮಣಿ ಪ್ರಶಸ್ತಿ. ಚಲನಚಿತ್ರ ರಂಗದಿಂದ ಪುರಸ್ಕಾರ . ರಾಜ್ಯ ಪಬ್ಲಿಕ್ ಕಾರ್ಡ್ ಅವಾರ್ಡ್. ಬಸವ ಶಿರೋಮಣಿ ಪ್ರಶಸ್ತಿ .ಕರ್ನಾಟಕ ಅಕಾಡೆಮಿ ಪುರಸ್ಕಾರ . ಭಾರತದ ನ್ಯಾಷನಲ್ ಪುರಸ್ಕಾರ ಇನ್ನೂ ನೂರಾರು ಪ್ರಶಸ್ತಿಯನ್ನು ಪಡೆದಿರುವ ಕೀರ್ತಿ ಧರ್ಮಗಂಗೋತ್ರಿ ಭರತ್ ಶೆಟ್ಟಿ ಅವರಿಗೆ ಸಲ್ಲುತ್ತದೆ ನಾಡಿನದ್ಯಂತ ಮಾಧ್ಯಮದಲ್ಲಿ ಪತ್ರಿಕೆಯಲ್ಲಿ ಯಾವಾಗಲೂ ಪ್ರಕಟಗೊಂಡಿರುತ್ತದೆ.. ರಾಜ್ಯದ ಮಹಾನ್ ಗಣ್ಯರ ಒಡನಾಡಿಯಾಗಿದ್ದು ನಾಡಿನಾದ್ಯಂತ ಸಂಘಟನೆಯ ಪ್ರಮುಖರಾಗಿರುತ್ತಾರೆ. ಕರ್ನಾಟಕ ರಾಜ್ಯದಾದ್ಯಂತ ಎಲ್ಲರಿಗೂ ಚಿರಪರಿತರಾಗಿರುತ್ತಾರೆ ನಮ್ಮ ಭರತ್ ಶೆಟ್ಟಿ ಅವರು
ಇವರ ಸಾಧನೆ ಕಾರ್ಯ ಅಪಾರ ನಮ್ಮ ರಾಜ್ಯದ ಹೆಮ್ಮೆಯ ಸಂಗತಿ






